Saturday, 17 October 2015

ಚಿಂತನೆ

"ಪಕ್ಷಿ ಜೀವಂತವಾಗಿದ್ದಾಗ ಅದು ಇರುವೆಗಳನ್ನು ತಿನ್ನುತ್ತದೆ..,
ಪಕ್ಷಿ ಸತ್ತಾಗ ಇರುವೆಗಳು ಪಕ್ಷಿಯನ್ನು ತಿನ್ನುತ್ತವೆ..!!!
ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುತ್ತವೆ.. ಹಾಗಾಗಿ ಜೀವನದಲ್ಲಿ ಯಾರನ್ನೂ ಯಾರ ಭಾವನೆಗಳನ್ನು ಹೀಯಾಳಿಸಿ ಅಪಮೌಲ್ಯಗೊಳಿಸಬೇಡಿ.. ಜರಿದು ಮನನೋಯಿಸಬೇಡಿ.. ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ "ಕಾಲ" ನಿಮಗಿಂತಲೂ ಹೆಚ್ಚು ಶಕ್ತಿಶಾಲಿ..!! ಒಂದು ಮರ ಕೋಟ್ಯಂತರ ಬೆಂಕಿಕಡ್ಡಿಗಳನ್ನು ತಯಾರುಮಾಡಬಹುದು.., ಆದರೆ ಒಂದು ಬೆಂಕಿಕಡ್ಡಿ ಕೋಟ್ಯಂತರ ಮರಗಳನ್ನೇ ಸುಟ್ಟುಹಾಕುತ್ತದೆ. !!!!

ಒಳ್ಳೆಯವರಾಗಿರಿ
ಒಳ್ಳೆಯದನ್ನೇ ಚಿಂತಿಸಿ
ಒಳ್ಳೆಯ ಕಾರ್ಯಗಳನ್ನೆಲ್ಲಾ ಮಾಡಿ...

No comments:

Post a Comment